tag:blogger.com,1999:blog-2802103225554897449.comments2023-03-20T11:34:12.640+01:00ಬಿಸಿಲ ಹನಿಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger755125tag:blogger.com,1999:blog-2802103225554897449.post-79509917493193540392016-02-10T16:56:53.381+01:002016-02-10T16:56:53.381+01:00ಗಡಾಫಿಯ ಬಗೆಗೆ ನೀವು ಮೊದಲು ಬರೆದ ಲೇಖನಗಳನ್ನೂ ಓದಿದ್ದೇನೆ....ಗಡಾಫಿಯ ಬಗೆಗೆ ನೀವು ಮೊದಲು ಬರೆದ ಲೇಖನಗಳನ್ನೂ ಓದಿದ್ದೇನೆ. ವಾಸ್ತವ ಚಿತ್ರಣವನ್ನೇ ಕೊಟ್ಟಿದ್ದೀರಿ. ಒಂದು ವೇಳೆ ಆಫ್ರಿಕಾದ ದೇಶಗಳೆಲ್ಲ ಒಂದುಗೂಡಿದ್ದರೆ,... ಇಂದು ಅಮೆರಿಕಾ ಹಾಗು ಯುರೋಪಿಯನ್ ರಾಷ್ಟ್ರಗಳ ಪರಿಸ್ಥಿತಿ ಏನಾಗಿರುತ್ತಿತ್ತೊ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-61787738270023644532015-09-02T10:36:57.792+01:002015-09-02T10:36:57.792+01:00channgidechanngideAnonymoushttps://www.blogger.com/profile/12480467797381721302noreply@blogger.comtag:blogger.com,1999:blog-2802103225554897449.post-59859592601044885742015-09-02T10:28:18.079+01:002015-09-02T10:28:18.079+01:00HI,
gaddafi bagge nimma ella lekhana gala link ka...HI,<br /><br />gaddafi bagge nimma ella lekhana gala link kalistira?Anonymoushttps://www.blogger.com/profile/12480467797381721302noreply@blogger.comtag:blogger.com,1999:blog-2802103225554897449.post-69986801819917267522015-04-19T14:29:00.424+01:002015-04-19T14:29:00.424+01:00ಸಾಕಿ ಬರೆದ ಉತ್ತಮ ಕಥೆಗಳಲ್ಲಿ ಇದೂ ಒಂದು. ಕನ್ನಡಕ್ಕೆ ಚೆನ್...ಸಾಕಿ ಬರೆದ ಉತ್ತಮ ಕಥೆಗಳಲ್ಲಿ ಇದೂ ಒಂದು. ಕನ್ನಡಕ್ಕೆ ಚೆನ್ನಾಗಿ ಅನುವಾದಿಸಿದ್ದೀರಿ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-37226892807188852212015-04-12T09:50:01.366+01:002015-04-12T09:50:01.366+01:00ನಿಮ್ಮ ವಿರಹ ವೇದನೆ ಮನಕ್ಕೆ ತೀವ್ರವಾಗಿ ತಟ್ಟಿತು. ಜೀವನದಲ್...ನಿಮ್ಮ ವಿರಹ ವೇದನೆ ಮನಕ್ಕೆ ತೀವ್ರವಾಗಿ ತಟ್ಟಿತು. ಜೀವನದಲ್ಲಿ ಎಲ್ಲ ಜವಾಬ್ದಾರಿಗಳನ್ನು ಮುಗಿಸಿರುವ ಈ ಒಂದು ಹೊತ್ತಿನಲ್ಲಿ ನಾನು ನಿಮಗೆ ಒಂದು ಸಲಹೆ ಕೊಡಲೇ? ಈ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡದೆಂದರೆ ಪ್ರೀತಿಯೊಂದೇ. ಜೀವನದ ಸಂಜೆಯಲ್ಲಿ ದುಡ್ಡಿಗಿಂತ ಹೆಚ್ಚು ಸಂಗಾತಿಯ ಪ್ರೀತಿಯ ಅಗತ್ಯವಿರುತ್ತದೆ. ಉಳಿದುದೆಲ್ಲವೂ ಗೌಣವಾಗಿ ಬಿಡುತ್ತವೆ. ನಮ್ಮೆಲ್ಲ basic ಅಗತ್ಯಗಳನ್ನು ಪೂರ್ಣಗೊಳಿಸಲು ಬಹಳ ದುಡ್ಡು ಬೇಕಾಗುವದಿಲ್ಲ. ದುರಂತವೆಂದರೆ ಇದು ನಮಗೆ ಅರ್ಥವಾಗಲು ಒಂದು ಆಯುಷ್ಯವೇ ಬೇಕಾಗುತ್ತದೆ. ಅರ್ಥವಾದಾಗ ಸಮಯ ಮೀರಿ ಹೋಗಿರುತ್ತದೆ. ಆದಷ್ಟು ಬೇಗ ನಿಮ್ಮಿಬ್ಬರ ಆಸೆ ಪೂರ್ಣವಾಗಲಿ ಎಂದು ಹಾರೈಸುವೆ.usha alandhttps://www.blogger.com/profile/07629042016117884311noreply@blogger.comtag:blogger.com,1999:blog-2802103225554897449.post-90703373511525852612015-04-02T18:40:48.833+01:002015-04-02T18:40:48.833+01:00ಸೋಮರ್ಸೆಟ್ ಮಾಮ್ ಒಳ್ಳೇ ಕತೆಗಾರ. ಅವನ ಸೊಗಸಾದ ಕತೆಯೊಂದನ್...ಸೋಮರ್ಸೆಟ್ ಮಾಮ್ ಒಳ್ಳೇ ಕತೆಗಾರ. ಅವನ ಸೊಗಸಾದ ಕತೆಯೊಂದನ್ನು ಅಷ್ಟೇ ಸೊಗಸಾಗಿ ಅನುವಾದಿಸಿ ನಮಗೆ ಕೊಟ್ಟಿರುವಿರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-5249026902478422042015-03-15T19:36:19.164+01:002015-03-15T19:36:19.164+01:00ಆಹ್! ತುಂಬ ಸುಂದರವಾದ ಕಥೆ! ಅನುವಾದವೂ ಸಹ ಸೊಗಸಾಗಿದೆ.ಆಹ್! ತುಂಬ ಸುಂದರವಾದ ಕಥೆ! ಅನುವಾದವೂ ಸಹ ಸೊಗಸಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-64509225284538561062015-02-23T13:20:24.779+01:002015-02-23T13:20:24.779+01:00nice one...!!!
could you please once visit ammana...nice one...!!!<br /><br />could you please once visit ammanahaadugalu.blogspot.com <br />and share your opinion/suggestions.Anonymoushttps://www.blogger.com/profile/06479877592557611172noreply@blogger.comtag:blogger.com,1999:blog-2802103225554897449.post-19408837468761815112015-02-15T13:48:48.776+01:002015-02-15T13:48:48.776+01:00ಪ್ರೀತಿ ಎಲ್ಲ ಸಂಪತ್ತಿಗಿಂತ ದೊಡ್ಡದು; ಆದರೆ ಬದುಕಲು ಅಷ್ಟಿ...ಪ್ರೀತಿ ಎಲ್ಲ ಸಂಪತ್ತಿಗಿಂತ ದೊಡ್ಡದು; ಆದರೆ ಬದುಕಲು ಅಷ್ಟಿಷ್ಟು ಸಂಪತ್ತು ಬೇಕೇ ಬೇಕಲ್ಲ! ಸುಂದರವಾದ ಲೇಖನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-90706650776542703382015-01-14T15:59:17.474+01:002015-01-14T15:59:17.474+01:00very interestingvery interestingSiddu Yapalaparavihttps://www.blogger.com/profile/03313770596372511100noreply@blogger.comtag:blogger.com,1999:blog-2802103225554897449.post-53700850183735685132014-12-09T18:07:19.703+01:002014-12-09T18:07:19.703+01:00ಸಚ್ಚಿದಾನಂದರ ಈ ಗ-ಪದ್ಯ ಕತ್ತಿಯ ಅಲಗಿನಂತೆ ಚುರುಕಾಗಿದೆ. ನ...ಸಚ್ಚಿದಾನಂದರ ಈ ಗ-ಪದ್ಯ ಕತ್ತಿಯ ಅಲಗಿನಂತೆ ಚುರುಕಾಗಿದೆ. ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-22286855266509545202014-12-08T08:15:19.408+01:002014-12-08T08:15:19.408+01:00ಈ ಸಲ ಬೇರೊಂದು ಮಾದರಿಯ ಪುಟ್ಟ ಕತೆಯ ಅನುವಾದವನ್ನು ಕೊಟ್ಟಿರ...ಈ ಸಲ ಬೇರೊಂದು ಮಾದರಿಯ ಪುಟ್ಟ ಕತೆಯ ಅನುವಾದವನ್ನು ಕೊಟ್ಟಿರುವಿರಿ, ಉದಯ. ಕತೆ ತುಂಬ ಚೆನ್ನಾಗಿದೆ. ನಿಮ್ಮ ಅನುವಾದದ ಶೈಲಿಯೂ ಚೆನ್ನಾಗಿದೆ. ವಿವಿಧ ರೀತಿಯ ಲೇಖಕರನ್ನು ನಮಗೆ ಪರಿಚಯ ಮಾಡಿಕೊಡುತ್ತಿರುವ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-61190533784385785812014-08-11T18:42:34.737+01:002014-08-11T18:42:34.737+01:00ವಿವಿಧ ಭಾಷೆಗಳ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ನೀಡುತ್ತ...ವಿವಿಧ ಭಾಷೆಗಳ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ನೀಡುತ್ತಿದ್ದೀರಿ. ಇದು ನಮಗೆ(ಕನ್ನಡಿಗರಿಗೆ) ದೊಡ್ಡದೊಂದು ಉಪಕಾರ. ಈ ಎಲ್ಲ ಕಥೆಗಳು ಪುಸ್ತಕರೂಪದಲ್ಲಿ ಬಂದರೆ ಚೆನ್ನಾಗಿರುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-49299495635166294942013-02-18T13:30:01.452+01:002013-02-18T13:30:01.452+01:00informative article sir..
Thanks,
Shivaprakash HM...informative article sir..<br /><br />Thanks,<br />Shivaprakash HMಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-2802103225554897449.post-37875667737272146852012-06-09T13:13:33.746+01:002012-06-09T13:13:33.746+01:00really too nice sir I like this all thoughts so ni...really too nice sir I like this all thoughts so nice <br />Vijayakumar <br />Bnagalore <br />+91-7795502586Anonymousnoreply@blogger.comtag:blogger.com,1999:blog-2802103225554897449.post-6917682382044357502012-05-29T10:29:27.506+01:002012-05-29T10:29:27.506+01:00ಸಹಜವಾಗಿ ಎಲ್ಲರ 'ಮೈ'ದಡುವುವ ಹಸಿವು ಬಹಳ ನಿರ್ಲಿಪ...ಸಹಜವಾಗಿ ಎಲ್ಲರ 'ಮೈ'ದಡುವುವ ಹಸಿವು ಬಹಳ ನಿರ್ಲಿಪ್ತವಾಗಿ ಹರಿದಿದೆ. ನೀವು ಬೆಚ್ಚಗಿರಿ...!<br /> - ಪ್ರವೀಣ್ ಬಣಗಿAnonymousnoreply@blogger.comtag:blogger.com,1999:blog-2802103225554897449.post-51666215418889192012012-05-24T10:24:01.210+01:002012-05-24T10:24:01.210+01:00ತುಂಬಾ ಚನ್ನಾಗಿದೆ ಲೇಖನ.ಒಳ್ಳೆಯ ಓದುತುಂಬಾ ಚನ್ನಾಗಿದೆ ಲೇಖನ.ಒಳ್ಳೆಯ ಓದುಶ್ರೀಪಾದುhttps://www.blogger.com/profile/17279090321894575948noreply@blogger.comtag:blogger.com,1999:blog-2802103225554897449.post-10164949523922741422012-05-24T05:03:34.762+01:002012-05-24T05:03:34.762+01:00ಸರ್,
ತುಂಬಾ ಚೆನ್ನಾಗಿ ಇತ್ತೀಚಿನ ಲಿಬಿಯ ಬಗ್ಗೆ ಬರೆದಿದ್ದೀ...ಸರ್,<br />ತುಂಬಾ ಚೆನ್ನಾಗಿ ಇತ್ತೀಚಿನ ಲಿಬಿಯ ಬಗ್ಗೆ ಬರೆದಿದ್ದೀರಿ. ಹಾಗೆ ಕೆಲವು ವಿಚಾರವನ್ನು ಬೋಲ್ಡ್ ಆಗಿಬರೆದಿದ್ದೀರಿ...ಓದಿಸಿಕೊಂಡು ಹೋಗುತ್ತದೆ ಲೇಖನ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2802103225554897449.post-63700599664175103592012-05-16T05:46:47.332+01:002012-05-16T05:46:47.332+01:00ಒಳ್ಳೆಯ ಕಥೆ.ಆದರೆ ಇದಕ್ಕೂ ಮುಂಚೆ ಮತ್ತೆಲ್ಲೋ ಓದಿದ ನೆನಪು ...ಒಳ್ಳೆಯ ಕಥೆ.ಆದರೆ ಇದಕ್ಕೂ ಮುಂಚೆ ಮತ್ತೆಲ್ಲೋ ಓದಿದ ನೆನಪು :)ಶ್ರೀಪಾದುhttps://www.blogger.com/profile/17279090321894575948noreply@blogger.comtag:blogger.com,1999:blog-2802103225554897449.post-68057762876580164252012-03-22T14:13:08.161+01:002012-03-22T14:13:08.161+01:00ಶೀಲಾ ಮೇಡಂ ನಮಸ್ಕಾರ,
ನಾನು ಇಲ್ಲಿ ಸೆಮೆಸ್ಟರ್ ಪರೀಕ್ಷೆಗಾಗ...ಶೀಲಾ ಮೇಡಂ ನಮಸ್ಕಾರ,<br />ನಾನು ಇಲ್ಲಿ ಸೆಮೆಸ್ಟರ್ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುವದರ ಬಿಜಿಯಲ್ಲಿದ್ದೆ. ಹೀಗಾಗಿ ನಿಮ್ಮ ಕಾಮೆಂಟಿಗೆ ಬೇಗನೆ ಉತ್ತರ ಕೊಡಲಾಗಲಿಲ್ಲ. ಕ್ಷಮಿಸಿ.<br />“ನೀವು ಹೇಳುವುದು ಖಂಡಿತ ಸರಿಯಾಗಿದೆ. ನಾವು ಹೆಣ್ಣು ಮಕ್ಕಳು ಭಾವುಕರು..ನಮ್ಮ ಪತಿ ಅಥವಾ ಮಕ್ಕಳಿಂದ ಕೆಲಸ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಈಗ ನಾವು ಸಹ ನಮ್ಮ ನಮ್ಮ ಪತಿಯ ಹೆಗಲಿಗೆ ಹೆಗಲು ಕೊಡುತ್ತಾ ಸಂಸಾರತೂಗಲು ಸಹಾಯ ಮಾಡುತ್ತಿದ್ದೇವೆ....ಆಗ ನಾವು ಹೇಳದೆ ಒಂದಿಷ್ಟು ಕೈಗೂಡಿಸಿದರೆ ಆರಾಮ ಸಿಗುತ್ತದೆ ಎಂದು ಮನವು ಹೇಳುತ್ತದೆ..ಅದು ಸಹ ನಾವು ಏನೂ ಹೇಳದೆ ಅವರು ಮಾಡಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ.” ಖಂಡಿತ ನಿಮ್ಮ ಮಾತನ್ನು ಒಪ್ಪುತ್ತೇನೆ ಮತ್ತು ಇಲ್ಲಿ ನಿಮಗೆ ಮನದಟ್ಟು ಮಾಡುವದೇನೆಂದರೆ ಇವತ್ತಿನನ ಬಹಳಷ್ಟು ಗಂದಸರು ಬದಲಾಗಿದ್ದಾರೆ ಹಾಗೂ ಅವರು ಮನೆ ಕೆಲಸದಲ್ಲಿ ಸಹಕರಿಸಲು ಬಯಸುತ್ತಾರೆ. ಆದರೆ ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕಷ್ಟೆ. ಆಯ್ತು ಗಂಡಸರು ನಯ, ನಾಜೂಕು ಇಲ್ಲದವರು. ಒಪ್ಪೋಣ. ಆ ನಯ ನಾಜೂಕತನವನ್ನು ಏಕೆ ನಿರೀಕ್ಷಿಸುತ್ತೀರಿ? ನಿಮ್ಮಂತೆ ಅವರು ಇರಬೇಕೆಂದು ಏಕೆ ಬಯಸುತ್ತೀರಿ? ಎಲ್ಲವನ್ನೂ ನಿಮ್ಮ ದೃಷ್ಟಿಕೋನದಿಂದ ಏಕೆ ಅಳೆಯುತ್ತೀರಿ? ನಿಮಗೆ ಕೆಲಸವಾದರೆ ಆಯ್ತಪ್ಪ! ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದೇ ಆಗಿರಲು ಹೇಗೆ ಸಾಧ್ಯ? ಮೊದಲು ಹೆಣ್ಣುಮಕ್ಕಳು, ಗಂಡಸರು ಮನೆಯ ಕೆಲಸದ ವಿಷಯದಲ್ಲಿ ತಮ್ಮಂತೆ ಅಲ್ಲ ಎನ್ನುವದನ್ನು ಅರಿಯಬೇಕಿದೆ. ಜೊತೆಗೆ ತಾವೇ ನಯ ನಾಜೂಕಿನವರು ನಮ್ಮನ್ನು ಬಿಟ್ಟರೆ ಇಲ್ಲ ಎನ್ನುವ ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕಿದೆ. <br /><br />“ಶೋಷಣೆ ಅಂತಾ ಗೊಣಗುವುದು ನಮ್ಮ ಜಾಯಮಾನ...ಹೆಚ್ಚಿನ ಕಡೆ ಹೆಣ್ಣಿನಿಂದಲೇ ಅನ್ಯಾಯವಾಗುವುದು.” ಇದು ಸಾರ್ವಕಾಲಿಕ ಸತ್ಯ :-).<br /><br /><<ಇನ್ನು ಖಂಡಿತವಾಗಿ ವಿದ್ಯಾವಂತರಿಗೆ ಒಂದಿಷ್ಟು ಹಮ್ಮು ಇರುವುದು ಸಹಜ..ಅನಕ್ಷಸ್ತರಿಗೆ ನ್ಯಾಯ ಅನ್ಯಾಯಗಳ ಪರಿವೆಯಿರದಿದುದರಿಂದ ಅವರು ಭಕ್ತಿಯಿಂದ ತಮ್ಮ (ಕೆಲವೊಮ್ಮೆ ಅಯೋಗ್ಯ) ಗಂಡನ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ.” ನಿಮ್ಮ ಮಾತು ನಿಜ. ವಿದ್ಯಾವಂತ ದಂಪತಿಗಳಲ್ಲಿ ಒಂದು ಅಹಂ, ಸ್ವಪ್ರತಿಷ್ಟೆ ಜಾಸ್ತಿ ಇರುತ್ತದೆ. ಈ ಕಾರಣದಿಂದಲೇ ಅವರು ಆಗಾಗ ಒಬ್ಬರಿಂದ ಇನ್ನೊಬ್ಬರು ವಿಮುಖರಾಗುತ್ತಾರೆ. ಏಕೆಂದರೆ ನಾವು ಮೊದಲು ಏನೇ ಮಾಡಿದರೂ ನಮ್ಮ ಸಂಗಾತಿಗೋಸ್ಕರ ಮಾಡುತ್ತಿದ್ದೇವೆ ಎನ್ನುವ ಭಾವ ಖುಶಿ ಕೊಡುತ್ತದೆ. ಅದು ತ್ಯಾಗ ಅನಿಸಿಕೊಳ್ಳುತ್ತದೆ. ಆದರೆ ಬರುಬರುತ್ತಾ ಅದು ಗುಲಾಮಗಿರಿ ಅನಿಸೋಕೆ ಶುರುವಾಗುತ್ತೆ. ಹೀಗಾಗಿ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಸೇವಾ ಮನೋಭಾವದ ಕೊರತೆಯಿರುತ್ತದೆ. <br />“ಅಪರೂಪವಾಗಿ ವಿದ್ಯಾವಂತರಲ್ಲೂ ಅಂತವರನ್ನು ಕಾಣಬಹುದು” ಇದು ತುಂಬಾ ವಿರಳ.<br /><br />ಪುರುಷರ ದಿನವೂ ಇದೆ ಅಂತಾ ಹೇಳಿದ್ದೀರಿ. ಮಾಹಿತಿಗಾಗಿ ಹುಡುಕುತ್ತೇನೆ. <br />ಧನ್ಯವದಗಳು<br />ಉದಯ್ ಇಟಗಿಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-27175735204435253312012-03-14T16:10:31.466+01:002012-03-14T16:10:31.466+01:00ನಮಸ್ಕಾರ,
<< ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾ...ನಮಸ್ಕಾರ,<br /><br /><< ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾಶ ಮಾಕೊಡುತ್ತಿರುವರು ಯಾರು? ಎಂದು ಒಳಗೊಳಗೆ ನಗುತ್ತೇನೆ.>><br /><br /> - ನೀವು ಹೇಳುವುದು ಖಂಡಿತ ಸರಿಯಾಗಿದೆ. ನಾವು ಹೆಣ್ಣು ಮಕ್ಕಳು ಭಾವುಕರು..ನಮ್ಮ ಪತಿ ಅಥವಾ ಮಕ್ಕಳಿಂದ ಕೆಲಸ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಈಗ ನಾವು ಸಹ ನಮ್ಮ ನಮ್ಮ ಪತಿಯ ಹೆಗಲಿಗೆ ಹೆಗಲು ಕೊಡುತ್ತಾ ಸಂಸಾರತೂಗಲು ಸಹಾಯ ಮಾಡುತ್ತಿದ್ದೇವೆ....ಆಗ ನಾವು ಹೇಳದೆ ಒಂದಿಷ್ಟು ಕೈಗೂಡಿಸಿದರೆ ಆರಾಮ ಸಿಗುತ್ತದೆ ಎಂದು ಮನವು ಹೇಳುತ್ತದೆ..ಅದು ಸಹ ನಾವು ಏನೂ ಹೇಳದೆ ಅವರು ಮಾಡಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ. ಮೂಲತಃ ಪುರುಷರು ಸೋಮಾರಿಗಳು..ಕೆಲಸ (ಮನೆಯ) ಮಾಡಿದರೂ ಅದರಲ್ಲಿ ನಯ ನಾಜೂಕುತನ ಇರುವುದಿಲ್ಲ..ಅದಕ್ಕೆ ನಿಮ್ಮ ಪತ್ನಿ ಗೊಣಗುತ್ತ ತಾವೆ ತರಕಾರಿ ಹಚ್ಚಲು ಕುಳಿತರು . ಬೇಕಿದ್ದರೆ ಕೇಳಿ ನೋಡಿ! :-) <br /><br /> ಶೋಷಣೆ ಅಂತಾ ಗೊಣಗುವುದು ನಮ್ಮ ಜಾಯಮಾನ...ಹೆಚ್ಚಿನ ಕಡೆ ಹೆಣ್ಣಿನಿಂದಲೇ ಅನ್ಯಾಯವಾಗುವುದು. <br />ಇನ್ನು ಖಂಡಿತವಾಗಿ ವಿದ್ಯಾವಂತರಿಗೆ ಒಂದಿಷ್ಟು ಹಮ್ಮು ಇರುವುದು ಸಹಜ..ಅನಕ್ಷಸ್ತರಿಗೆ ನ್ಯಾಯ ಅನ್ಯಾಯಗಳ ಪರಿವೆಯಿರದಿದುದರಿಂದ ಅವರು ಭಕ್ತಿಯಿಂದ ತಮ್ಮ (ಕೆಲವೊಮ್ಮೆ ಅಯೋಗ್ಯ) ಗಂಡನ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ. ಅಪರೂಪವಾಗಿ ವಿದ್ಯಾವಂತರಲ್ಲೂ ಅಂತವರನ್ನು ಕಾಣಬಹುದು! <br />ಇನ್ನೊಂದು ವಿಷಯ- ಪುರುಷರ ದಿನವೂ ಇದೆ..ಆದರೆ ಸರಿಯಾಗಿ ನೆನಪಿಲ್ಲ..ಫೇಸ್ ಬುಕ್ಕಿನಲ್ಲಿ ಅ. ಸುರೇಶ್ ಹೆಗ್ಡೆಯರು ಅದರ ಬಗ್ಗೆ ಒಂದು ಸ್ಟೇಟಸ್ ಹಾಕಿದ್ದರು. <br /><br /> -ಶೀಲಾSheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-2802103225554897449.post-50678143218756480102012-03-12T21:46:31.371+01:002012-03-12T21:46:31.371+01:00ಜಯಲಕ್ಷ್ಮೀ ಮೇಡಮ್,
ಮೇಲಿನ ಉತ್ತರದಲ್ಲಿ ನಾನು ಯಾವ ಅರ್ಥದಲ್...ಜಯಲಕ್ಷ್ಮೀ ಮೇಡಮ್,<br />ಮೇಲಿನ ಉತ್ತರದಲ್ಲಿ ನಾನು ಯಾವ ಅರ್ಥದಲ್ಲಿ ಹೀಗೆ ಹೇಳಿರಬಹುದು ಎಂದು ನಿಮಗೆ ಅರ್ಥವಾಗಬಹುದು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-65444781818575956802012-03-12T21:45:51.374+01:002012-03-12T21:45:51.374+01:00ಮಾನ್ಯರೇ,
ನೀವ್ಯಾರೋ ನನಗೆ ಗೊತ್ತಿಲ್ಲ. ಆದರೆ ನೀವು ನನಗೊಬ...ಮಾನ್ಯರೇ, <br />ನೀವ್ಯಾರೋ ನನಗೆ ಗೊತ್ತಿಲ್ಲ. ಆದರೆ ನೀವು ನನಗೊಬ್ಬಳು ಪತ್ನಿ ಮತ್ತು ಒಬ್ಬಳು ಮಗಳು ಇದ್ದಾಳೆ ಎಂದು ಕರಾರುವಕ್ಕಾಗಿ ಹೇಳುತ್ತಿರಬೇಕಾದರೆ ನೀವ್ಯಾರೋ ನನಗೆ ಗೊತ್ತಿರುವವರೇ ಇರಬೇಕು ಅಥವಾ ನನ್ನನ್ನು ಬಲ್ಲವರಾಗಿರಬೇಕು ಅನಿಸುತ್ತದೆ. ಇರಲಿ. ನಿಮ್ಮ ಪ್ರಶ್ನೆಗೆ ವಿವರಣೆಯನ್ನು ಕೊಡುವದಕ್ಕಿಂತ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಅದೇನೆಂದರೆ ಇಲ್ಲಿ ನಮೂದಿತವಾಗಿರುವ ‘ನಾನು’ ಖಂಡಿತ ನಾನಲ್ಲ. ಹೆಸರೇ ಹೇಳುವಂತೆ ಇದು ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳಲ್ಲಿನ ಒಂದು ಪುಟವಷ್ಟೆ. ಆದರೆ ಅದನ್ನು ಸೃಷ್ಟಿಸಿದವನು ನಾನೇ ಆಗಿದ್ದರಿಂದ ನಿಮಗೆ ವಿವರಣೆ ಕೊಡುವ ಅಗತ್ಯವಿದೆ. ನೀವು ನನ್ನ ಲೇಖನವನ್ನು ಸರಿಯಾಗಿ ಓದದೇ ಆವೇಶದಲ್ಲಿ ಪ್ರತಿಕ್ರಿಯಿಸಿದ್ದೀರ ಅನಿಸುತ್ತದೆ. ನಾನು ಇಲ್ಲಿ ಬರೀ ವಿದ್ಯಾವಂತ ಮಹಿಳೆಯ ಬಗ್ಗೆ ಹೇಳಿಲ್ಲ. ಇನ್ನೊಮ್ಮೆ ಸರಿಯಾಗಿ ಓದಿ; ಎಂದಿದೆ. ಅಂದರೆ ವಿದ್ಯಾವಂತೆಯಾಗುವದರ ಜೊತೆಗೆ ಸ್ತ್ರೀವಾದ, ಸಮಾನತೆ, ಶೋಷಣೆಗಳ ಬಗ್ಗೆ ಗೊತ್ತಿರುವವಳು ಗಂಡನ ಸೇವೆ ಮಾಡಲು ಹಿಂದೇಟು ಹಾಕುತ್ತಿದ್ದಳೇನೋ ಎಂದು ಹೇಳಿದೆ. <br />ಇಂಗ್ಲೀಷಿನಲ್ಲಿ Ignorance is a bliss ಅಂತಾ ಒಂದು ಗಾದೆ ಮಾತಿದೆ. ಅಂದರೆ ನಿನ್ನ ಅಜ್ಞಾನವೇ ನಿನ್ನ ಖುಷಿಗೆ ಕಾರಣ ಎಂದು. ಜೊತೆಗೆ ವಿದ್ಯೆಯೆನ್ನುವದು ನಮಗೆ ಜ್ಞಾನವನ್ನು ಕೊಡುವದರೊಟ್ಟಿಗೆ ಒಂದಷ್ಟು ಅಹಂಕಾರ, ಗರ್ವವನ್ನು ಸಹ ತಂದುಕೊಡುತ್ತದೆ. ಆ ಮೂಲಕ ಸಮಾಜದಲ್ಲಿ ಒಂದಷ್ಟು ಅಸಮಾನತೆಯನ್ನು ಸಹ ಹುಟ್ಟುಹಾಕುತ್ತದೆ. ಉದಾಹರಣೆಗೆ ಎಷ್ಟೋ ಜನ ವಿದ್ಯಾವಂತರು ಧಿಮಾಕಿನಿಂದ ಮೆರೆಯುತ್ತಾ ಅವಿದ್ಯಾವಂತರನ್ನು ಕಡೆಗಣಿಸುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾನು, ವಿದ್ಯಾವಂತಳಾದವಳು ಅದರಲ್ಲೂ ಸ್ತ್ರೀವಾದ, ಸಮಾನತೆ, ಶೋಷಣೆ ಇತ್ಯಾದಿ ಪರಿಕಲ್ಪನೆಗಳ ಬಗ್ಗೆ ಗೊತ್ತಿರುವವಳು ತನ್ನ ಹೃದಯಾಂತರಾಳದಿಂದ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದೇನೆ. ಅಂದರೆ ಅವಳಿಗೆ ನಾನೇಕೆ ಮಾಡಬೆಕು? ಎನ್ನುವ ಅಹಂ ಕಾಡಬಹುದು ಅಥವಾ ಆ ರೀತಿ ಸೇವೆ ಮಾಡುವದನ್ನೇ ಅವಳು ಶೋಷಣೆ ಎಂದು ಭಾವಿಸಬಹುದು ಎನ್ನುವ ಅರ್ಥದಲ್ಲಿ ಹೇಳಿದ್ದೆನೆ. ಈ ತರದ ಪರಿಕಲ್ಪನೆಗಳ ಪ್ರಭಾವದಿಂದಲೇ ಅಲ್ವಾ ಇವತ್ತು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಒಡೆದಿದ್ದು? <br />ನಾನು ಹೇಳಿದ ಸಾಲುಗಳ ಹಿಂದೆ ಒಂದು ನೋವಿದೆ. ಆ ನೋವನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳದೆ ನನ್ನದು ಮೌಢ್ಯ ಹಾಗೆ ಹೀಗೆ ಅಂತೆಲ್ಲಾ ಹೇಳಿದ ನಿಮ್ಮ ಅಜ್ಞಾನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. “ಮನೆಯಲ್ಲಿ ಪ್ರೀತಿ, ವಿಶ್ವಾಸ, ನಂಬುಗೆಗಳು ಇದ್ದಲ್ಲಿ ಸಮಾನತೆ, ಶೋಷಣೆ, ಸ್ತ್ರೀವಾದ ಎಂಬ ಇಂತಹ ಆಲೋಚನೆಗಳು ಹುಟ್ಟುವುದಿಲ್ಲ” ಖಂಡಿತ ನಿಮ್ಮ ಈ ಮಾತುಗಳನ್ನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. “ಅಷ್ಟಕ್ಕೂ ಸಮಾನತೆ, ಸ್ತ್ರೀವಾದ ಎನ್ನುವುದನ್ನು ಮನೆಯೊಳಗೆ ಬಿಟ್ಟುಕೊಂಡು ಆ ಹಿನ್ನೆಲೆಯಲ್ಲಿಯೇ ನಿಮ್ಮ ಪತ್ನಿ ಅಥವಾ ಮಗಳನ್ನು ನೋಡಲು ಹೋಗಬೇಡಿ” ನಿಮಗೆ ನಾನು ಹಾಗಿದ್ದೇನೆ ಅಂತಾ ಯಾರು ಹೇಳಿದರೋ?ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-2562313230838150042012-03-12T13:01:41.083+01:002012-03-12T13:01:41.083+01:00ಮಾನ್ಯರೇ
ವಿದ್ಯಾವಂತೆಯಾದವರಾರೂ ತಮ್ಮ ಗಂಡನ ಸೇವೆ ಮಾಡಲಾರರ...ಮಾನ್ಯರೇ <br />ವಿದ್ಯಾವಂತೆಯಾದವರಾರೂ ತಮ್ಮ ಗಂಡನ ಸೇವೆ ಮಾಡಲಾರರು ಎಂಬ ನಿಮ್ಮ ಮೌಡ್ಯಕ್ಕೆ ಏನೆನ್ನಬೇಕೊ ತಿಳಿಯುತ್ತಿಲ್ಲ. ಸಮಾನತೆ, ಶೋಷಣೆ, ಸ್ತ್ರೀವಾದ ಎನ್ನುವಂತಹ ವಾದ ಮಾಡುವವರಿಗೆ ಮನಸ್ಸು ಇರುವುದೇ ಇಲ್ಲ, ಅವರಿಗೆ ಗಂಡ-ಮಕ್ಕಳು-ಸಂಸಾರ ಎಂಬುದು ಬೇಕಾಗಿಯೇ ಇಲ್ಲ ಎಂದು ನಿಮ್ಮಂತಹ ಅನೇಕರು ಭಾವಿಸಿರುತ್ತಾರೆ, ಅದು ನಿಮ್ಮ ಮಿತಿ, ಅದರಾಚೆ ನೀವು ಯೋಚಿಸಲಾರಿರಿ ಎನ್ನುವುದರ ಪ್ರತೀಕವಷ್ಟೆ. ಒಬ್ಬ ಅವಿದ್ಯಾವಂತ, ಗ್ರಾಮೀಣ ಮಹಿಳೆಗೆ ಕೂಡ ಗಂಡ-ಮಕ್ಕಳು-ಸಂಸಾರ ಬೇಕು, ಹಾಗೆಯೇ ಒಬ್ಬ ವಿದ್ಯಾವಂತ, ಪ್ರಗತಿಪರ, ಕಾರ್ಯನಿರತ ಮಹಿಳೆಗೂ ಗಂಡ-ಮಕ್ಕಳು-ಸಂಸಾರ ಬೇಕು. ಮನೆಯಲ್ಲಿ ಪ್ರೀತಿ, ವಿಶ್ವಾಸ, ನಂಬುಗೆಗಳು ಇದ್ದಲ್ಲಿ ಸಮಾನತೆ, ಶೋಷಣೆ, ಸ್ತ್ರೀವಾದ ಎಂಬ ಇಂತಹ ಆಲೋಚನೆಗಳು ಹುಟ್ಟುವುದಿಲ್ಲ. ಅಷ್ಟಕ್ಕೂ ಸಮಾನತೆ, ಸ್ತ್ರೀವಾದ ಎನ್ನುವುದನ್ನು ಮನೆಯೊಳಗೆ ಬಿಟ್ಟುಕೊಂಡು ಆ ಹಿನ್ನೆಲೆಯಲ್ಲಿಯೇ ನಿಮ್ಮ ಪತ್ನಿ ಅಥವಾ ಮಗಳನ್ನು ನೋಡಲು ಹೋಗಬೇಡಿ. ಮನೆ ರಣರಂಗವಾದೀತು...Anonymousnoreply@blogger.comtag:blogger.com,1999:blog-2802103225554897449.post-29915514486368604892012-03-12T10:23:11.753+01:002012-03-12T10:23:11.753+01:00"ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣ..."ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣೆ, ಸ್ತ್ರೀವಾದ, ಆ ವಾದ, ಈ ವಾದ ಅಂತೆಲ್ಲಾ ಗೊತ್ತಿದ್ದಿದ್ದರೆ ಈ ರೀತಿ ಅವಳು ತನ್ನ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ."<br />ಉಳಿದೆಲ್ಲವನ್ನೂ ಸರಿಯಾಗಿ ಹೇಳಿರುವಿರಿ ಈ ಮೇಲೆ ನಮೂದಿಸಿದ ಮಾತೊಂದನ್ನು ಹೊರತುಪಡಿಸಿ... ಮೇಲಿನ ನಿಮ್ಮ ಹೇಳಿಕೆ ಸಂಕುಚಿತ ಅನಿಸಿತು ನನಗೆ.Jayalaxmihttps://www.blogger.com/profile/00230397964148079817noreply@blogger.com