You and me
ಶೇಕ್ಸ್ಪಿಯರನ ನಿಜ ಬಣ್ಣ ಬಯಲು ಮಾಡಿದ ಶ್ರೀಮತಿ
ತನ್ನ ಶ್ರೀಮತಿಯಿಂದಲೇ ವಿಮರ್ಶಿಗೊಳಗಾದ ಜಗತ್ಪ್ರಸಿದ್ಧ ಪತಿ
ದಕ್ಷಿಣ ಕನ್ನಡದ ಹಿರಿಯ ಲೇಖಕ ಉದಯ ಕುಮಾರ ಹಬ್ಬು ಅವರು ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕವನ್ನು ಓದಿ ಸಣ್ಣದೊಂದು ವಿಮರ್ಶೆಯನ್ನು ಬರೆದಿದ್ದಾರೆ.
ಉದಯ ಇಟಗಿಯವರ "ಶೇಕ್ಸ್ ಪಿಯರ್ ನ ಶ್ರೀಮತಿ"
ಶೇಕ್ಸ್ಪಿಯರನ ಶ್ರಿಮತಿ ರಂಗವೇರುವ ದಿನ ಬಂದೇ ಬಿಟ್ಟಿತು
Awareness
ಶ್ವೇತಾ ಹೊಸಬಾಳೆ ಶೇಕ್ಸಪಿಯರನ ಶ್ರೀಮತಿ ಕುರಿತು
"ಶೇಕ್ಸ್ಪಿಯರನ ಶ್ರೀಮತಿ" ನಾಟಕದ ಓದಿನ ಕಾರ್ಯಕ್ರಮ
Whore!
Chethana Teerthahalli's Poem in my English Translation...
As an English Subtitler
The Monologues of Mandodari…
ಮಂಡೋದರಿಯ ಸ್ವಗತ ...
ಹತ್ತು ಬಾರಿ ತಲೆ ಕಡಿದಾಗಲೂ ಹತ್ತೂ ಬಾರಿ ಅವನು ಚೀತ್ಕರಿಸಿದ್ದು ನನ್ನ ಹೆಸರನ್ನೇ... ಸೀತೆಯೆಂದಲ್ಲ !!! ಅವನ ಎದೆಯಲ್ಲಿ ಅಮೃತ ಕಳಶವಿದೆಯೆಂದು ನನ್ನೊಬ್ಬಳಿಗೆ ಮಾತ್ರ ಗೊತ್ತಿತ್ತು.
ರಾಮಬಾಣ ಆಕಸ್ಮಿಕವಷ್ಟೇ !. ದಂಡಕಾರಣ್ಯದ ಪ್ರಶಾಂತತೆಯಲ್ಲಿ ಮುದ್ದು ಶೂರ್ಪನಖಿಯ ನರಳಾಟ ನನ್ನವನಿಗಷ್ಟೇ ಗೊತ್ತು. ರಾಮನಿಗೆ ತಂಗಿಯೂ ಇಲ್ಲ
..... !! ತಂಗಿಯ ಪ್ರೀತಿಯೂ ಇಲ್ಲ
!!! ಬೆಂಕಿಯುಂಡೆಯ ತಂದು ಅಶೋಕ ವನದಲ್ಲಿಟ್ಟ
ರಾತ್ರಿ , ಅಂತಃಪುರದಲ್ಲಿ ತಣ್ಣನೆಯ ದೀಪವುರಿದಿತ್ತು. ಅಜಾನುಬಾಹು ಬರಸೆಳೆದು ಪಿಸುಗುಟ್ಟಿದ್ದ " ಎದೆಯಲ್ಲಿರುವುದು ಸೇಡಷ್ಟೇ, ಸೀತೆಯಲ್ಲ !.....ಅಕ್ಷಯನ ಮೇಲಾಣೆ
". ಹತ್ತೂ ತಲೆಗಳನ್ನ ನೇವರಿಸಿ ಸಂತೈಸಿದ್ದೆ. ನೇಗಿಲ ಕುಳದಿಂದ ಮೇಲೆದ್ದವಳು ಮೇಗಲ ಕುಲದಿಂದ ಮೇಲೆದ್ದವಳ ಸವತಿಯಾಗುವುದುಂಟೆ ಛೇ...... ಲಂಕೆಯ ಸಾಮಾನ್ಯ ರಕ್ಕಸಿಯಷ್ಟೂ ಸುಖಪಡದ ಸೀತೆಯ ಬಗ್ಗೆ ಮರುಕವಿದೆ. ಈಗ ರಾಮ ರಾಜ್ಯದಲ್ಲಿ ದಿನಃಪ್ರತಿ ನೂರು ಸೀತೆಯರ ಅಗ್ನಿಪರೀಕ್ಷೆ. ಗೆದ್ದವರಾರೂ ಇಲ್ಲ, ಬೂದಿಯಾದವರೇ ಎಲ್ಲಾ.....! ಸ್ತ್ರೀಮೇಧದ ಕಟು ಕಮಟು ದೂರದ ಲಂಕೆಗೆ ಅಡರಿ ಗೋರಿಯೊಳಗೆ ಉಸಿರುಗಟ್ಟಿ ಸರ್ರನೆ ಎದ್ದು ಕುಂತು ಉಸುರಿದ್ದಾಳೆ ಮಂಡೋದರಿ “
ರಾವಣನ ರಾಜ್ಯದಲ್ಲಿ ಹೀಗೆಂದೂ ಆಗಿರಲಿಲ್ಲ…. ಪ್ಚ್”
- ಗಂಧರ್ವ ರಾಯರಾವುತ್ |
|
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
ಡಿಕೆ ಶಿವಕುಮಾರ್ ಅವರ ಗುರಿಯೇನು?1 ವಾರದ ಹಿಂದೆ
-
ನೋಟ್ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ1 ವಾರದ ಹಿಂದೆ
-
ಬಿಡುಗಡೆ (ಸ್ವಾತಂತ್ರ್ಯ)1 ವಾರದ ಹಿಂದೆ
-
ಹೇ ಕೊರೊನಾ…ರಂಗಭೂಮಿ ಬಿಟ್ಟು ತೊಲಗು3 ವಾರಗಳ ಹಿಂದೆ
-
-
ದೇವರು ಕಾಣೆಯಾಗಿದ್ದಾನೆ ..!1 ತಿಂಗಳ ಹಿಂದೆ
-
-
“ಮಹಾಭಾರತ : ಭೂಮಕಾವ್ಯ ಮತ್ತು ಭಾರತರಾಷ್ಟ್ರ” ಪುಸ್ತಕ ಬಿಡುಗಡೆ2 ತಿಂಗಳುಗಳ ಹಿಂದೆ
-
ಭಕ್ತಿ: ಭವಸಾಗರ ಪಾರು ಮಾಡುವ ನೌಕೆ2 ತಿಂಗಳುಗಳ ಹಿಂದೆ
-
ಕೆಲವು ಋತು ಹಾಯ್ಕುಗಳು4 ತಿಂಗಳುಗಳ ಹಿಂದೆ
-
ಜಿಯೋಫೋನ್ ನೆಕ್ಸ್ಟ್: ಹೊಸ ಫೋನಿನಲ್ಲಿ ಏನೆಲ್ಲ ಇದೆ?6 ತಿಂಗಳುಗಳ ಹಿಂದೆ
-
-
Pic by Hengki Lee1 ವರ್ಷದ ಹಿಂದೆ
-
ದಡ್ಡ - ಬುದ್ದಿವಂತ1 ವರ್ಷದ ಹಿಂದೆ
-
-
ದೂರ ‘ತೀರದ ‘ ಯಾನ!!!2 ವರ್ಷಗಳ ಹಿಂದೆ
-
ಕನಕಧಾರಾ ಸ್ತೋತ್ರ2 ವರ್ಷಗಳ ಹಿಂದೆ
-
ಉಲ್ಲಾಳ್ದಿ2 ವರ್ಷಗಳ ಹಿಂದೆ
-
Resume2 ವರ್ಷಗಳ ಹಿಂದೆ
-
ಮೊದಲ ರಾತ್ರಿಯ ಅನುಭವ!2 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?2 ವರ್ಷಗಳ ಹಿಂದೆ
-
’ರಾಕ್ಷಸ ತಂಗಡಿ’ ನಾಟಕ ಹೇಳುವುದೇನನ್ನು?2 ವರ್ಷಗಳ ಹಿಂದೆ
-
ಮೈಸೂರಿನಲ್ಲಿ ನವೆಂಬರ್ 10 ರಂದು ಬಿಡುಗಡೆ2 ವರ್ಷಗಳ ಹಿಂದೆ
-
-
-
ಒಂದು ಮಡಚಿಟ್ಟ ಪುಟ : Draft Mail – 53 ವರ್ಷಗಳ ಹಿಂದೆ
-
ಹದಿನೆಂಟನೇ ಶಿಬಿರ ಮುಂದೂಡಿಕೆ3 ವರ್ಷಗಳ ಹಿಂದೆ
-
ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ3 ವರ್ಷಗಳ ಹಿಂದೆ
-
-
ಸುಮ್ನೆ ತಮಾಷೆಗೆ -೮4 ವರ್ಷಗಳ ಹಿಂದೆ
-
-
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ5 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ5 ವರ್ಷಗಳ ಹಿಂದೆ
-
ಅನುಸಂಧಾನ-೪5 ವರ್ಷಗಳ ಹಿಂದೆ
-
-
-
ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ6 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:6 ವರ್ಷಗಳ ಹಿಂದೆ
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ6 ವರ್ಷಗಳ ಹಿಂದೆ
-
ಕತ್ತಲೆ.................6 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..6 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ7 ವರ್ಷಗಳ ಹಿಂದೆ
-
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!7 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...8 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ8 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ8 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ8 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ8 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?9 ವರ್ಷಗಳ ಹಿಂದೆ
-
-
-
ಸ್ವ ಸಹಾಯ ಪುಸ್ತಕಗಳು9 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ9 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)9 ವರ್ಷಗಳ ಹಿಂದೆ
-
(ಮಹಿಳಾ)ವಾದ:10 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ10 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…10 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ10 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...10 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ10 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್11 ವರ್ಷಗಳ ಹಿಂದೆ
-
ಕಫನ್11 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …11 ವರ್ಷಗಳ ಹಿಂದೆ
-
ನನ್ನ ಜಡೆ11 ವರ್ಷಗಳ ಹಿಂದೆ
-
ಕೇಳಿ-೫11 ವರ್ಷಗಳ ಹಿಂದೆ
-
ಬರೆದೆ ಭಾರದ್ದು ಬರದೆ11 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು11 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು12 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧12 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ12 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ12 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು12 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು12 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?13 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !13 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...14 ವರ್ಷಗಳ ಹಿಂದೆ
-
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಪ್ರತಿಭಾ ನಂದಕುಮಾರ್
- ಅಪ್ಪ
- ಗಡಾಫಿಯ ಮಾಜಿ ಅಂಗರಕ್ಷಕಿಯೂ..........ಘಾಟ್ನ ಒಂದು ಸಣ್ಣ ಗಲಾಟೆಯೂ............
- ಪ್ರೀತಿಗಿಂತ ಬದುಕು ದೊಡ್ದದು ಕಣೇ.....................!
- ನೀ ತೊರೆದ ಘಳಿಗೆಯಲಿ........
- Whore!
- ನಿಜಾರ್ ಖಬ್ಬಾನಿಯ ಒಂದಷ್ಟು ಪ್ರೇಮ ಕವನಗಳು; ಪ್ರೇಮಿಗಳ ದಿನಕ್ಕಾಗಿ
- ನೆನಪಾಗಿ ಹಿಂಡದಿರು ಹುಳಿಮಾವಿನ ಮರವೇ...........
- "ಶೇಕ್ಸ್ಪಿಯರನ ಶ್ರೀಮತಿ" ನಾಟಕದ ಓದಿನ ಕಾರ್ಯಕ್ರಮ
- ಉದಯ ಇಟಗಿಯವರ "ಶೇಕ್ಸ್ ಪಿಯರ್ ನ ಶ್ರೀಮತಿ"